ತಿಲಕ ಹಚ್ಚಿದ್ದಕ್ಕೆ ಲಂಡನ್ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ
ತಿಲಕ ಹಚ್ಚಿದ್ದಕ್ಕೆ ಲಂಡನ್ ಶಾಲೆಯಲ್ಲಿ ಹಿಂದೂ ಬಾಲಕನಿಗೆ ತಾರತಮ್ಯ: ಘಟನೆಗೆ ಬ್ರಿಟನ್ನಲ್ಲಿನ ಹಿಂದೂ ಸಮುದಾಯಗಳ ಆಕ್ರೋಶ
- Get link
- X
- Other Apps
ಆರ್ಸಿಬಿ ತಂಡಕ್ಕೆ ಆಘಾತ
ಮೊದಲ ಗೆಲುವಿನ ಸಂಭ್ರಮದಲ್ಲಿದ್ದ ಆರ್ಸಿಬಿ ತಂಡ ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ . ಅದೇನೆಂದರೆ
ಬೌಲರ್ ಪೂಜಾ ವಸ್ತ್ರಕರ್ mi ವಿರುದ್ಧದ ಪಂದ್ಯದಲ್ಲಿ ಇವರು ಆಡಿಲ್ಲ ಆದರು ಗಾಯಗೊಂಡಿದ್ದು ಮುಂದಿನ 2, 3 ವಾರಗಳು ತಂಡಕ್ಕೆ ಅಲಭ್ಯ ರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Rcb ತಂಡದ ನಾಯಕಿ ಸ್ಮೃತಿ ಮದನ
Rcb ತಂಡವು mi ತಂಡದ ವಿರುದ್ಧ ಗೆಲ್ಲುವ ಮೂಲಕ ಈ season ಗೆ ಭರ್ಜರಿ ಎಂಟ್ರಿ ಕೊಟ್ಟಾಗಿದೆ , ಇಂಥ ಸಂದರ್ಭದಲ್ಲಿ ಈ ರೀತಿಯ ಮಂಡಿರಾಜ್ಜು ಗಾಯಗಳು ತಂಡಕ್ಕೆ ಹಿನ್ನಡೆ ಯಾಗದಿರಲಿ ಎಂದು fansgalu ಅಭಿಪ್ರಾಯ ಪಟ್ಟಿದ್ದಾ
ರೆ.
Comments
Post a Comment